Kannada News, Kannada News Today, News in Kannada, ಕನ್ನಡ ಸುದ್ದಿ ಕನ್ನಡದಲ್ಲಿ ಸುದ್ದಿ – HT Kannada

Kannada News

03:35 PM IST
  • twitter
  • Bangalore GTMall  à²¬à³†à²‚ಗಳೂರಿನಲ್ಲಿ ರೈತರೊಬ್ಬರು ಒಳ ಪ್ರವೇಶಕ್ಕೆ ನಿರಾಕರಿಸಿ ಅವಮಾನಿಸಿದ ಆರೋಪದ ಮೇಲೆ ಜಿಟಿ ಮಾಲ್‌ ಅನ್ನು ಒಂದು ವಾರದ ಮಟ್ಟಿಗೆ ಮುಚ್ಚಲು ಸರ್ಕಾರ ಆದೇಶಿಸಿದೆ.
  • ವರದಿ: ಎಚ್‌.ಮಾರುತಿ. ಬೆಂಗಳೂರು
03:07 PM IST
  • twitter
  • India squad announcement: ಶ್ರೀಲಂಕಾ ವಿರುದ್ಧದ ಪ್ರವಾಸಕ್ಕೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಟಿ20ಐ ಹಾಗೂ ಏಕದಿನ ಸರಣಿಗೆ ಪ್ರತ್ಯೇಕ ತಂಡಗಳನ್ನು ಘೋಷಿಸಲಾಗಿದೆ.
02:50 PM IST
  • twitter
  • Train News ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಸಂಚರಿಸುವ ಮೈಲಾಡುತುರೈ(Mysore Bangalore Mayiladuthurai Express) ರೈಲು ಕಡಲೂರು ಪೋರ್ಟ್‌ವರೆಗೂ ನಿಲುಗಡೆಯಾಗಲಿದೆ.
01:46 PM IST
  • twitter
  • Kabini Dam ಮೈಸೂರು ಜಿಲ್ಲೆಯ ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ಒಳ ಹರಿವು ಬರುತ್ತಿರುವುದರಿಂದ ಹೊರ ಹರಿವು ಹೆಚ್ಚಿಸಲಾಗಿದ್ದು ಪ್ರವಾಹ ಭೀತಿ ಎದುರಾಗಿದೆ.
02:49 PM IST
  • twitter
  • ತಮನ್ನಾ ಬಾಟಿಯಾ ಇದೀಗ ಮತ್ತೊಂದು ಐಟಂ ಹಾಡಿನ ಮೂಲಕ ಆಗಮಿಸುವ ಸುಳಿವು ನೀಡಿದ್ದಾರೆ. ಅದೂ ಸ್ತ್ರೀ 2 ಸಿನಿಮಾದಲ್ಲಿ ಎಂಬುದು ವಿಶೇಷ. ಅವರ ಆ ಬೋಲ್ಡ್ ಹಾಡಿನ ತುಣುಕುಗಳು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿಸುತ್ತಿವೆ. ಟ್ವಿಟ್ಟರ್‌ನಲ್ಲಿಯೂ ಟ್ರೆಂಡ್‌ ಆಗುತ್ತಿವೆ.
02:00 PM IST
  • twitter

KL Rahul: ಕ್ರಿಕೆಟಿಗ ಕೆಎಲ್ ರಾಹುಲ್, ಅವರ ಪತ್ನಿ ಆಥಿಯಾ ಶೆಟ್ಟಿ, ಬಾಮೈದ ಆಹಾನ್ ಶೆಟ್ಟಿ ಹಾಗೂ ನಟಿ ಕತ್ರಿನಾ ಕೈಫ್ ಅವರು ಮಂಗಳೂರಿನ ಕುತ್ತಾರು ಕೊರಗಜ್ಜನ ಆದಿಸ್ಥಾನಕ್ಕೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.

12:51 PM IST
  • twitter
  • ನಟ ದರ್ಶನ್‌ಗೆ ಸದ್ಯಕ್ಕೆ ಜಾಮೀನು ಸಿಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಈಗಾಗಲೇ ಕಳೆದ 14 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ಗೆ, ಆಗಸ್ಟ್‌ 1ರ ವರೆಗೂ ಜೈಲೇ ಗತಿ. 
01:24 PM IST
  • twitter
  • Indian Railways ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ಚಂಡೀಗಢ ದೀಬ್ರುಗಢ ಎಕ್ಸ್‌ಪ್ರೆಸ್‌(Chandigarh Dibrugarh Express) ಹಳಿ ತಪ್ಪಿ ಭಾರೀ ಹಾನಿಯಾಗಿದ್ದು, ಅಲ್ಲಿನ ಚಿತ್ರಣ ಹೀಗಿದೆ.
01:08 PM IST
  • twitter
  • Virat Kohli and Akaay : ಟಿ20 ವಿಶ್ವಕಪ್ 2024 ವಿಜಯಯಾತ್ರೆ ನಂತರ ಲಂಡನ್​ಗೆ ಪ್ರಯಾಣಿಸಿದ ವಿರಾಟ್ ಕೊಹ್ಲಿ, ಹಲವು ದಿನಗಳ ಬಳಿಕ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ. ಅದು ಕೂಡ ಮಗ ಅಕಾಯ್​ ಜೊತೆಗೆ ಎಂಬುದು ವಿಶೇಷ.
11:34 AM IST
  • twitter
  • Indian Railways ಭಾರತೀಯ ರೈಲ್ವೆಯ ಚಂಡೀಗಢ ದೀಬ್ರುಗಢ(Chandigarh Dibrugarh Express) ರೈಲು ಹಳಿ ತಪ್ಪಿ ನಾಲ್ವರು ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
01:30 PM IST
  • twitter
  • ಕಿರುತೆರೆ ಮೂಲಕ ಬಣ್ಣದ ಲೋಕದ ಜರ್ನಿ ಆರಂಭಿಸಿದ್ದ ಹಾಸ್ಯ ನಟ ರವಿಶಂಕರ್‌ ಗೌಡ, ಇದೀಗ ಮತ್ತೆ ಅದೇ ಕಿರುತೆರೆಗೆ ಆಗಮಿಸುತ್ತಿದ್ದಾರೆ. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಸುವರ್ಣ ಗೃಹಮಂತ್ರಿ ಶೋ ನಡೆಸಿಕೊಡಲಿದ್ದಾರೆ.
12:23 PM IST
  • twitter
  • Ridhima Pandit on Shubman Gill: ಶುಭ್ಮನ್ ಗಿಲ್ ತುಂಬಾ ಕ್ಯೂಟ್ ಇದ್ದಾರೆ. ಆದರೆ ಇಬ್ಬರ ನಡುವೆ ಯಾವುದೇ ಸಂಬಂಧ ಇಲ್ಲ. ಎಂದು ಬಾಲಿವುಡ್ ಸ್ಟಾರ್ ನಟಿ ರಿದ್ದಿಮಾ ಪಂಡಿತ್ ಅವರು ತಮ್ಮ ಮೇಲೆ ಎದ್ದಿರುವ ವದಂತಿಗಳಿಗೆ ತೆರೆ ಎಳೆದಿದ್ದಾರೆ.
11:43 AM IST
  • twitter
  • ವಯಸ್ಸಿನಲ್ಲಿ ಮುಟ್ಟಾಗುವುದು ನಿಂತರೆ ಅದು ಗರ್ಭ ಧರಿಸಿರುವ ಸೂಚನೆಯೂ ಆಗಬಹುದು. ಮುಟ್ಟು ಸಮಯಕ್ಕೆ ಸರಿಯಾಗಿ ಬಾರದೇ ಇದ್ದಾಗ ನಿಮಗೆ ಸಾಕಷ್ಟು ಗೊಂದಲಗಳು ಎದುರಾಗಬಹುದು. ಗರ್ಭ ಧರಿಸುವ ಈ ಆರಂಭಿಕ ಲಕ್ಷಣಗಳನ್ನು ನೀವು ಪರೀಕ್ಷೆಗೆ ಒಳಗಾಗದೇ ಕಂಡುಹಿಡಿಯಬಹುದು.
02:02 PM IST
  • twitter
  • ವಿಧಾನಸಭೆ ಅಧಿವೇಶನದಲ್ಲಿ ನಾಯಕರು ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡಿದ್ದಾರೆ. ದಲಿತರು ಎಂಬ ಪದ ಪ್ರಯೋಗದ ಬಗ್ಗೆ ಚರ್ಚೆಗಿಳಿದ ಅಶ್ವಥ್ ನಾರಾಯಣ್ ಹಾಗೂ ಸಿಎಂ ಸಿದ್ದರಾಮಯ್ಯ ಪರಸ್ಪರ ಏಕವಚನದಲ್ಲಿ ಕರೆದುಕೊಂಡಿದ್ದಾರೆ. ಈ ವೇಳೆ ಬಿಜೆಪಿ ನಾಯಕರ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ ನಿಮ್ಮೆಲ್ಲರ ಬಂಡವಾಳ ಬಯಲು ಮಾಡುತ್ತೀನಿ ಎಂದು ಗುಡುಗಿದ್ದಾರೆ.
01:36 PM IST
  • twitter
  • ಅಂಕೋಲದಲ್ಲಿ ಸಂಭವಿಸಿರುವ ಗುಡ್ಡ ಕುಸಿತದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಮಣ್ಣು ಬಿದ್ದ ರಭಸಕ್ಕೆ ನದಿಯಲ್ಲಿ ಕೊಚ್ಚಿ ಹೋಗಿರುವ ಎಲ್‌ಪಿಜಿ ಟ್ಯಾಂಕರ್‌ನಿಂದ ಗ್ಯಾಸ್ ಖಾಲಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ಕಾರ್ಯಕ್ಕೆ ಮಂಗಳೂರಿನ ಎಂಆರ್‌ಪಿಎಲ್ ತಜ್ಞರ ತಂಡ ಆಗಮಿಸಿದ್ದು ಯೋಜನೆ ರೂಪಿಸುತ್ತಿದೆ.
11:48 AM IST
  • twitter
  • 19th July 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ನಾಳೆ ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ. ನಾಳೆಯ ದಿನ ಭವಿಷ್ಯ ಹೀಗಿದೆ.
11:16 AM IST
  • twitter
  • Dakshin Kannada News ಭಾರೀ ಮಳೆ ಪರಿಣಾಮದಿಂದಾಗಿ ಬೆಂಗಳೂರು ಮಂಗಳೂರು ಹೆದ್ದಾರಿಯ( Bangalore Mangalore Highway) ಶಿರಾಡಿ ಘಾಟ್‌ನಲ್ಲಿ ಭೂಕುಸಿತ  à²‰à²‚ಟಾಗಿ ಸಂಚಾರ ವ್ಯತ್ಯಯವಾಗಿದೆ.
  • ವರದಿ: ಹರೀಶ ಮಾಂಬಾಡಿ, ಮಂಗಳೂರು
12:01 PM IST
  • twitter
  • ರಾಜಶೇಖರ್ ನಿರ್ಮಿಸಿ- ನಿರ್ದೇಶಿಸಿರುವ ಬ್ಯಾಕ್‍ ಬೆಂಚರ್ಸ್ ಚಿತ್ರವು ಇದೇ ಜುಲೈ 19 ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ಮೂಲಕ ಹೊಸ ಪ್ರತಿಭೆಗಳೇ ಪರಿಚಿತರಾಗುತ್ತಿದ್ದಾರೆ. ಆ ಪೈಕಿ ಮಾನ್ಯಾ ಗೌಡ ಸಹ ಒಬ್ಬರು. ಇಲ್ಲಿವೆ ನೋಡಿ ಮಾನ್ಯಾ ಬಗೆಬಗೆ ಫೋಟೋಸ್.‌

Loading...